News
ನಿಮ್ಮ ಬೇಕಾದುದು ಪಡೆಯಿರಿ
02/07/2014 16:11
ಭಾರತೀಯ ಜೀವ ನಿಗಮಕ್ಕೆ ವಿಮಾ ಪ್ರತಿನಿಧಿಗಳು ಬೇಕಾಗಿದ್ದಾರೆ
ಭಾರತದ ಅತಿ ದೊಡ್ಡ ವಿಮಾ ಕ೦ಪನಿಯಾದ ಭಾರತೀಯ ಜೀವ ನಿಗಮಕ್ಕೆ ವಿಮಾ ಪ್ರತಿನಿಧಿಗಳು ಬೇಕಾಗಿದ್ದಾರೆ.ಇದು ಕಮಿಶನ್ ಆಧಾರದ ಮೇಲೆ ಮಾಡುವ ಕೆಲಸವಾಗಿದ್ದು,ಬೇರೆ ಕೆಲಸದಲ್ಲಿರುವವರು ,ಅರೆ ಕಾಲಿಕ ಉದ್ಯೋಗವನ್ನಾಗಿ ಕೂಡಾ ಮಾಡಬಹುದು. ಗೃಹಿಣಿಯರು,ವಿದ್ಯಾರ್ಥಿಗಳು,ನಿವೃತ್ತ ಸರಕಾರಿ ಉದ್ಯೊಗಿಗಳು,ಪಾರ್ಟ್...
>>
———
———
YOUG
22/04/2014 17:14
ನಿರುದ್ಯೋಗಕ್ಕಿಲ್ಲವೇ ಮುಕ್ತಿ ?
Parent Category: ROOT
ಮನೆ, ಜಮೀನು ಮಾರಿ ಮಕ್ಕಳ ವಿದ್ಯಾರ್ಹತೆ ಪ್ರಮಾಣ ಪತ್ರಗಳನ್ನು ಗಳಿಸುವಷ್ಟರಲ್ಲಿ ಎಷ್ಟೋ ಕುಟುಂಬಗಳು ಬರಿಗೈಯಲ್ಲಿ ಬೀದಿಗೆ ಬೀಳುವ ಈ ಕಾಲದಲ್ಲಿ. ಯಾವÀ ಅರ್ಹತೆ ಪಡೆದರೂ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ಅಂದರೆ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತಿಲ್ಲ. ರಾತ್ರಿ ಹಗಲೆನ್ನದೇ ಕಷ್ಟ...
>>
———
IPL ಬೆಟ್ಟಿಂಗ್ ಯುವಕರ ಜಿವನ ಹಾಳು
21/04/2014 16:13
ದುಬೈ, ಏ. 16: ಏಳನೆ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಬುಧವಾರ ರಾತ್ರಿ ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯ ಶೇಖ್ ಝಾಹಿದ್ ಸ್ಟೇಡಿಯಂನಲ್ಲಿ ಚಾಲನೆ ದೊರೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಮಾಜಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ವಿವಾದಗಳ ನಡುವೆ ಐಪಿಎಲ್ ಟೂರ್ನಿಯನ್ನು ಸುಸೂತ್ರವಾಗಿ ಮುನ್ನಡೆಸುವ...
>>
———
ತಾಜಾ ಸುದ್ದಿ
11/03/2014 02:48
0 ಒನ್ ಇಂಡಿಯಾ » ಕನ್ನಡ » ಸುದ್ದಿಜಾಲ » ಭಾರತ ಬಿಎಸ್ವೈ, ರೆಡ್ಡಿ ಬ್ರದರ್ಸ್ ಬಗ್ಗೆ ಬಿಜೆಪಿಗೆ ರಾಹುಲ್ ಪ್ರಶ್ನೆ Posted by: Gururaj Updated: Tuesday, March 11, 2014, 16:06 [IST] ಅಹಮದಾಬಾದ್, ಮಾ.11 : ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕುರಿತು ವಾಗ್ದಾಳಿ ನಡೆಸುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಉಪಾಧ್ಯಕ್ಷ...
>>
———
ಬನ್ನಿ ಬದಲಾವಣೆ ಬಯಸೋಣ
11/03/2014 02:18
ಮೈಸೂರಿನಲ್ಲಿ ಕಣ್ಣೀರು ಹಾಕಿದ ಜೆಡಿಎಸ್ ಅಭ್ಯರ್ಥಿ ಶಿವಣ್ಣ ಬಿಜೆಪಿ ಕ್ರಿಮಿನಲ್ ಗಳನ್ನೂ ಬಿಡಲ್ಲ : ನರೇಂದ್ರ ಮೋದಿ ಗಣಿ ಸರ್ವೆ ಕಾರ್ಯ ಮತ್ತು ಇತರ ಜಿಲ್ಲಾಸುದ್ದಿಗಳು ಅಟಲ್ ಮೇಲೆ ರಾಹುಲ್ ಗೆ ಯಾಕಿಷ್ಟು ಪ್ರೀತಿ? ಕ್ರೈಂ ರೌಂಡಪ್: ಬಾಬುಲಾಲ್ ಮೇಲೆ ಎಫ್ಐಆರ್ ಗದಗದಲ್ಲಿ ಪುಟ್ಟರಾಜರ ಶತಮಾನೋತ್ಸವ ಸಮಾರಂಭ ಫೇಸ್ಬುಕ್ ಸಲ್ಲಾಪ; ಹತಾಶೆ, ಕೊನೆಗೆ ಶೂಟೌಟ್ ಬೃಂದಾವನದ...
>>
———
ಹಾವೇರಿ ಜಿಲ್ಲೆ ಹಾನಗಲ್ಲ ತಾಲ್ಲೂಕ ಬೊಮ್ಮನಹಳ್ಳಿ ಗ್ರಾಮ ಬ್ರಹ್ಮ ನೆಲಸಿದ ಬೀಡು
03/03/2014 22:51
ಬೊಮ್ಮನಹಳ್ಳಿ ಯಿದು ಬ್ರಹ್ಮನ ಠಾವು
ಯಾರಿಗೂ ಸಿಗದು ನೋವು
ಶಿವಯೋಗಿ ತ್ರಯರ ತಪೋ ಭೂಮಿ
ಕುಮಾರ ಶಿವಯೋಗಿಗಳ ಧರ್ಮ ಕರ್ಮ ಭೂಮಿ
>>
———
ವಿಶೇಷ ವರದಿ
16/11/2013 06:20
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮ ಒಂದು ಸುಂದರ ತಫೋಭೂಮಿ ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳು ತಮ್ಮ ಧರ್ಮ ಕಾರ್ಯವನ್ನು ಪ್ರಾರಂಭ ಮಾಡಿರುವುದೇ ಬೊಮ್ಮನಹಳ್ಳಿ ಗ್ರಾಮದಿಂದ
>>
———
———
ಶ್ರೀ ಗಜಾನನ ಪ್ರಸನ್ನ
15/11/2013 21:43
ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮ ಆರಂಭಿಕ ಹಂತದಲ್ಲಿ ವಿಘ್ನ ನಿವಾರಕ ಶ್ರೀ ಗಣೇಶ ದೇವಸ್ಥಾನವನ್ನು ಹೊಂದಿದ್ದು, ಊರಿನ ಸಮಗ್ರ ವಿಘ್ನ ವನ್ನು ನಿವಾರಿಸುವ ಮೊದಕ ಪ್ರೀಯನ ಆಶಿರ್ವಾದದೊಂದಿಗೆ ಊರಿಗೆ ಬರುವವರಿಗೆ ಸ್ವಾಗತ ವಿದೆ.
ಶ್ರೀ ಗ್ರಾಮದೇವಿಯ ಸಮಗ್ರ ಕೃಪೇಯೊಂದೊಗೆ ಬಸ್ ನಿಲ್ದಾಣ ಪ್ರಾರಂಭವಾಗುತ್ತ್ರದೆ.
>>