ಶ್ರೀ ಗಜಾನನ ಪ್ರಸನ್ನ
15/11/2013 21:43ಹಾನಗಲ್ಲ ತಾಲೂಕಿನ ಬಮ್ಮನಹಳ್ಳಿ ಗ್ರಾಮ ಆರಂಭಿಕ ಹಂತದಲ್ಲಿ ವಿಘ್ನ ನಿವಾರಕ ಶ್ರೀ ಗಣೇಶ ದೇವಸ್ಥಾನವನ್ನು ಹೊಂದಿದ್ದು, ಊರಿನ ಸಮಗ್ರ ವಿಘ್ನ ವನ್ನು ನಿವಾರಿಸುವ ಮೊದಕ ಪ್ರೀಯನ ಆಶಿರ್ವಾದದೊಂದಿಗೆ ಊರಿಗೆ ಬರುವವರಿಗೆ ಸ್ವಾಗತ ವಿದೆ.
ಶ್ರೀ ಗ್ರಾಮದೇವಿಯ ಸಮಗ್ರ ಕೃಪೇಯೊಂದೊಗೆ ಬಸ್ ನಿಲ್ದಾಣ ಪ್ರಾರಂಭವಾಗುತ್ತ್ರದೆ.
———
Back